ಶುಕ್ರವಾರ, ನವೆಂಬರ್ 25, 2011

ಯುಗಾದಿಯಂದು ಪ್ರಾರ್ಥನೆ

ಯುಗಾದಿಯಂದು ಪ್ರಾರ್ಥನೆ
(೬-೪-೨೦೦೮, ಡಾ ರಾ ಗಣೇಶ್ ರವರ ಅಷ್ಟಾವಧಾನದಲ್ಲಿ ಪೃಚ್ಛಳಾಗಿ ಬರೆದ ಪದ್ಯ)

ಗಿರಿಯ ದರಿಯ ತಿರುವುಗಲಲಿ ಹರಿಯುತೊಂದೆ ಭಾವದಿ
ಕದಲಸೇರಿ ಬೆರೆಯುವಂತೆ ನದಿಯು ತಾನು ತವಕದಿ |
ಏಳು ಬೀಳುಗಳಲಿ ಹಾದು ಮುಕ್ತಿಯೆಡೆಗೆ ಹರುಷದಿ
ಬಾಳು ಸಾಗಲೆಂದು ಪ್ರಾರ್ಥಿಸಿರಿ ಯುಗಾದಿ ಪರ್ವದಿ ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ